ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಆರ್. ಪಾಟೀಲ, ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ, ಮುಖಂಡ ರಾಜೇಂದ್ರ ಹರಕುಣಿ, ಮಹಾನಗರ ಜಿಲ್ಲಾ ಪ್ರಭಾರಿ ರಮೇಶ ದೇಶಪಾಂಡೆ ಹಾಗೂ ಒಳಚರಂಡಿ ನಿಗಮದ ನಿರ್ದೇಶಕಿ ದೀಪಾ ಕುಡಚಿ ಉದ್ಘಾಟಿಸಿದರು. ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಮುಖ ಕೇದಾರ ಜೋರಾಪೂರ, ಸಹಪ್ರಮುಖ ಶ್ರೇಯಸ್ ನಾಕಾಡಿ ಪಾಲ್ಗೊಂಡಿದ್ದರು.