ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಚಿಕ್ಕೋಡಿ: ಕುಸಿದ ಸರ್ಕಾರಿ ಕಟ್ಟಡ, ಜೀವ ಭಯದಲ್ಲೇ ಕೆಲಸ

ಹೊಸ ಕಟ್ಟಡ ಉದ್ಘಾಟನೆ ಆಗುತ್ತಿಲ್ಲ, ಹಳೆಯ ಕಟ್ಟಡದಲ್ಲಿ ನರಕಯಾತನೆ ತಪ್ಪುತ್ತಿಲ್ಲ, ಅಸಹಾಯಕರಾದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಿಬ್ಬಂದಿ
ಚಂದ್ರಶೇಖರ ಎಸ್. ಚಿನಕೇಕರ
Published : 12 ಜುಲೈ 2025, 2:53 IST
Last Updated : 12 ಜುಲೈ 2025, 2:53 IST
ಫಾಲೋ ಮಾಡಿ
Comments
ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಚಾಣಿಯ ಸಿಮೆಂಟ್ ಕಿತ್ತು ಬಿದ್ದಿದೆ
ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಚಾಣಿಯ ಸಿಮೆಂಟ್ ಕಿತ್ತು ಬಿದ್ದಿದೆ
ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಚಾಣಿಯ ಸಿಮೆಂಟ್ ಕಿತ್ತು ದಾಖಲೆಗಳ ಮೇಲೆ ಬಿದ್ದಿದೆ
ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಚಾಣಿಯ ಸಿಮೆಂಟ್ ಕಿತ್ತು ದಾಖಲೆಗಳ ಮೇಲೆ ಬಿದ್ದಿದೆ
ಉದ್ಘಾಟನೆಗೆ ಕಾದಿರುವ ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಹೊಸ ಕಟ್ಟಡ
ಉದ್ಘಾಟನೆಗೆ ಕಾದಿರುವ ಚಿಕ್ಕೋಡಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಹೊಸ ಕಟ್ಟಡ
ಟಿ.ಎಸ್. ಮೋರೆ
ಟಿ.ಎಸ್. ಮೋರೆ
ಡಿ.ಬಿ. ಚವ್ಹಾಣ
ಡಿ.ಬಿ. ಚವ್ಹಾಣ
ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಸಿಬ್ಬಂದಿ ಅಷ್ಟೇ ಅಲ್ಲದೇ ಸಾರ್ವಜನಿಕರೂ ಆತಂಕಕ್ಕೊಳಗಾಗಿದ್ದಾರೆ
ಟಿ.ಎಸ್. ಮೋರೆ ಅಧ್ಯಕ್ಷ ಕೃಷಿಕ ಸಮಾಜ
ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸಣ್ಣ ಪುಟ್ಟ ಕೆಲಸ ಮುಗಿಸಿ ಇಲಾಖೆಗೆ ಹಸ್ತಾಂತರಿಸಲು ಕರ್ನಾಟಕ ಗೃಹ ಮಂಡಳಿಗೆ ಪತ್ರ ಬರೆಯಲಾಗುವುದು
ಡಿ.ಬಿ. ಚವ್ಹಾಣ ಸಹಾಯಕ ಕೃಷಿ ನಿರ್ದೇಶಕ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT