ಮುಖಂಡರಾದ ಶಂಕರ ಅಂಬಲಿ, ಹನುಮಂತಪ್ಪ ದೇವಗಿಹಳ್ಳಿ, ದುರ್ಗಪ್ಪ ನಾಯಕ, ಮಲಕಾಜಪ್ಪ ಕುಡೊಳ್ಳಿ, ಸಿದ್ದಲಿಂಗಯ್ಯ ಒಕ್ಕುಂದಮಠ, ಹನುಮಂತಪ್ಪ ನಾಯಕ, ಹೇಮಾ ಕಾಜಗಾರ, ಸಹನಾ ಹಂಚಿಗಿ, ಮಾರುತಿಗೌಡ ಪಾಟೀಲ, ಈರಣ್ಣ ಅಂಗಡಿ, ತುಮಕೂರು, ಬೆಂಗಳೂರು, ಮಂಡ್ಯ, ಮೈಸೂರು, ಹಾವೇರಿ, ಕೊಪ್ಪಳ, ಧಾರವಾಡ, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ರೈತ ಮುಖಂಡರು ಭಾಗವಹಿಸಿದ್ದರು.