‘ಮಂಥನ–21’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪ್ರಸ್ತುತ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಶ್ರುತಿ ಮುರುಳಿ ಅವರನ್ನು ಸತ್ಕರಿಸಿದರು. ಸ್ನೇಹಲ್ ಬಿರ್ಜೆ, ತೀರ್ಪುಗಾರರಾಗಿದ್ದ ಅರುಣ ಮತ್ತಿಕೊಪ್ಪ ಹಾಗೂ ಶ್ರೀದೇವಿ ಕಾಳೆ ಅವರನ್ನು ಸನ್ಮಾನಿಸಲಾಯಿತು. ಅತ್ಯುತ್ತಮ ವಿನ್ಯಾಸ ಮಾಡಿದವರಿಗೆ ಪಾರಿತೋಷಕ ಮತ್ತು ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.