ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಗೋಕಾಕ| ನದಿಗಳಲ್ಲಿ ಹೆಚ್ಚಿದ ಹರಿವು: ಕಾರ್ಗತ್ತಲಲ್ಲಿ ಕಾಳಜಿ ಕೇಂದ್ರ ಸೇರಿದ ಬದುಕು

Published : 21 ಆಗಸ್ಟ್ 2025, 2:35 IST
Last Updated : 21 ಆಗಸ್ಟ್ 2025, 2:35 IST
ಫಾಲೋ ಮಾಡಿ
Comments
ಗೋಕಾಕದ ಮುನ್ಸಿಪಲ್‌ ಸರ್ಕಾರಿ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಬುಧವಾರ ಆಶ್ರಯ ಪಡೆದ ಕುಟುಂಬ
ಪ್ರಜಾವಾಣಿ ಚಿತ್ರ
ಗೋಕಾಕದ ಮುನ್ಸಿಪಲ್‌ ಸರ್ಕಾರಿ ಶಾಲೆಯಲ್ಲಿ ತೆರೆದ ಕಾಳಜಿ ಕೇಂದ್ರದಲ್ಲಿ ಬುಧವಾರ ಆಶ್ರಯ ಪಡೆದ ಕುಟುಂಬ ಪ್ರಜಾವಾಣಿ ಚಿತ್ರ
ಶಾಶ್ವತವಾಗಿ ಸ್ಥಳಾಂತರಿಸಿ ಎಂದು ಪ್ರವಾಹಪೀಡಿತರು ಕೇಳಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಈಗ ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೂಕ್ತವಾಗಿ ನಡೆದಿದೆ
ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ
ಪ್ರವಾಹದ ಜಂಜಾಟದಲ್ಲೇ ನಮ್ಮ ಇಡೀ ಜೀವನ ಕಳೆಯಿತು. ಮಕ್ಕಳಾದರೂ ನೆಮ್ಮದಿಯಿಂದ ಇರಬೇಕು. ನಮ್ಮನ್ನು ಸ್ಥಳಾಂತರಿಸಿ ಎಂದು ಗೋಗರೆದರೂ ಕೇಳಿಸಿಕೊಳ್ಳುವವರೇ ಇಲ್ಲ
ನೂರ್‌ಜಹಾನ್‌ ಬೋಜಗಲ್ಲ, ನೆರೆ ಸಂತ್ರಸ್ತೆ
ಎಲ್ಲಿಯಾದರೂ ನೆರಳು ಮಾಡಿಕೊಡಿ ಎಂದು ಸಚಿವ ಸತೀಶ ಜಾರಕಿಹೊಳಿ ಶಾಸಕ ರಮೇಶ ಜಾರಕಿಹೊಳಿ ಅವರಿಗೂ ಮನವಿ ಮಾಡಿದ್ದೇವೆ. ಅವರು ಕಿವಿಗೊಡುತ್ತಿಲ್ಲ
ಜಯಶ್ರೀ, ನೆರೆ ಸಂತ್ರಸ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT