ಮಂಗಳವಾರ, 3 ಮಾರ್ಚ್ 2026
×
ADVERTISEMENT

ಖಾನಾಪುರ | ಮರಳು ಅಕ್ರಮ ಸಾಗಣೆ: ಕಾಣದ ನಿರ್ಬಂಧ

ಖಾನಾಪುರ ತಾಲ್ಲೂಕಿನ ನದಿ ಒಡಲಲ್ಲಿ ಮರಳುಗಾರಿಕೆ
Published : 18 ಜುಲೈ 2025, 1:48 IST
Last Updated : 18 ಜುಲೈ 2025, 1:48 IST
ADVERTISEMENT
ಫಾಲೋ ಮಾಡಿ
Comments
ನಿರಂತರ ಮರಳು ಎತ್ತುತ್ತಿರುವ ಕಾರಣ ಮಲಪ್ರಭಾ ಪಾಂಡರಿ ಹಳ್ಳ ಮತ್ತು ಅಲಾತ್ರಿ ಹಳ್ಳದ ಪ್ರದೇಶಗಳಲ್ಲಿ ಕಾಡಿನ ಪ್ರಾಣಿ– ಪಕ್ಷಿಗಳಗೆ ಸಂಕಷ್ಟ ಎದುರಾಗಿದೆ
ಜ್ಯೋತಿಬಾ ಸಾಮಾಜಿಕ ಕಾರ್ಯಕರ್ತ
ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕಾದವರು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಸರ್ಪಗಾವಲು ಹಾಕುವ ಮೂಲಕ ಈ ದಂಧೆಗೆ ಕಡಿವಾಣ ಹಾಕಬೇಕು ಮಹಾಂತೇಶ.
ಗ್ರಾಮಸ್ಥ ನಂದಗಡ
ಮಂತುರ್ಗಾ ಭಾಗದಲ್ಲಿ ಮರಳುಗಾರಿಕೆ ನಡೆದಿರುವ ಸಂಗತಿ ನನ್ನ ಗಮನಕ್ಕೆ ಬಂದಿಲ್ಲ. ಕಂದಾಯ ನಿರೀಕ್ಷಕರ ಮೂಲಕ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು
ದುಂಡಪ್ಪ ಕೋಮಾರ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT