ಸಿಸಿಐಬಿಯಲ್ಲಿದ್ದ ಬಿ.ಆರ್. ಗಡ್ಡೇಕರ ಅವರನ್ನು ಮಾಳ ಮಾರುತಿ ಠಾಣೆಗೆ, ಕೆಎಲ್ಎನಲ್ಲಿದ್ದ ಸಂಗಮೇಶ ಶಿವಯೋಗಿ ಅವರನ್ನು ಬೆಳಗಾವಿ ಗ್ರಾಮೀಣ ಠಾಣೆಗೆ, ಚಿಕ್ಕೋಡಿ ಹೆಸ್ಕಾಂನಲ್ಲಿದ್ದ ಎಸ್.ಡಿ. ಸತ್ಯನಾಯ್ಕ್ ಅವರನ್ನು ನಿಪ್ಪಾಣಿ ವೃತ್ತಕ್ಕೆ, ಸಿಸಿಆರ್ಬಿಯಲ್ಲಿದ್ದ ಸುಲೇಮಾನ ತಹಶೀಲ್ದಾರ್ ಅವರನ್ನು ಸಿಸಿಐಬಿಗೆ, ಹಳಿಯಾಳ ವೃತ್ತದಲ್ಲಿದ್ದ ಸುಂದರೇಶ ಹೊಳೆನ್ನವರ ಅವರನ್ನು ಹುಕ್ಕೇರಿ ವೃತ್ತಕ್ಕೆ ಹಾಗೂ ಕಲ್ಬುರ್ಗಿಯಲ್ಲಿದ್ದ ತುಕಾರಾಮ ನೀಲಗಾರ ಅವರನ್ನು ಚಿಕ್ಕೋಡಿ ಹೆಸ್ಕಾಂಗೆ ವರ್ಗಾವಣೆ ಮಾಡಲಾಗಿದೆ.