ಇದೇ ವೇಳೆ ನಿವೃತ್ತ ಸೈನಿಕ ವೀರು ದೊಡ್ಡವೀರಪ್ಪನವರ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು. ಸಂಘಟಕರಾದ ಕಾಶೀಮ್ ಜಮಾದಾರ, ಮಂಜುನಾಥ ಹೊಸಮನಿ, ಬಾಬು ಹೊಸಮನಿ, ವಿನೋದ ಹೊಸಮನಿ, ಮಲ್ಲೇಶ ಕುರಿ, ಮಹಾಂತೇಶ ಸತ್ತಿಗೇರಿ, ಮಲ್ಲಿಕಾರ್ಜುನ ಮುತವಾಡ, ಬಸವರಾಜ ಚಿಕ್ಕನಗೌಡ, ವಿನಾಯಕ ಮಾಸ್ತಮರ್ಡಿ, ಬಾಬು ಬಾಗವಾನ, ಕಿತ್ತೂರು ಪಟ್ಟಣ ಪಂಚಾಯ್ತಿ ಸದಸ್ಯ ಅಶ್ಪಕ್ ಹವಾಲ್ದಾರ್, ಗ್ರಾಮಸ್ಥರು ಇದ್ದರು.