ಬುಧವಾರ, 4 ಮಾರ್ಚ್ 2026
×
ADVERTISEMENT

ಕಿತ್ತೂರು ಅಭಿವೃದ್ಧಿ ಇನ್ನೂ ಮರೀಚಿಕೆ

ತಾಲ್ಲೂಕು ರಚನೆಯಾಗಿ ದಶಕ ಕಳೆದರೂ ಬಾರದ ಸರ್ಕಾರಿ ಕಚೇರಿಗಳು
Published : 4 ಮಾರ್ಚ್ 2026, 5:03 IST
Last Updated : 4 ಮಾರ್ಚ್ 2026, 5:03 IST
ADVERTISEMENT
ಫಾಲೋ ಮಾಡಿ
Comments
ರಾಯಬಾಗ ತಾಲ್ಲೂಕು ಕ್ರೀಡಾಂಗಣದ ಸ್ಥಿತಿ
ರಾಯಬಾಗ ತಾಲ್ಲೂಕು ಕ್ರೀಡಾಂಗಣದ ಸ್ಥಿತಿ
ಜನರ ಅನುಕೂಲತೆ ದೃಷ್ಟಿಯಿಂದ ಗೋಕಾಕ ಪ್ರತ್ಯೇಕ ಜಿಲ್ಲೆಯಾಗಲೇಬೇಕು. ರೈತರ ಕಲ್ಯಾಣಕ್ಕೆ ಪೂರಕ ಯೋಜನೆಗಳನ್ನು ಸರ್ಕಾರ ಪ್ರಕಟಿಸಬೇಕು.
ಲಕ್ಷ್ಮಣ ಬೂದಿಗೊಪ್ಪ, ಪ್ರಗತಿಪರ ರೈತ, ಗೋಕಾಕ
ಈಗಾಗಲೇ ತಾಲ್ಲೂಕ ಕ್ರೀಡಾಂಗಣ ಅಭಿವೃದ್ಧಿಗಾಗಿ ₹35 ಲಕ್ಷ ಅನುದಾನ ತಂದಿದ್ದೇನೆ. ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಕೋರಲಾಗಿದೆ.
ಡಿ.ಎಂ. ಐಹೊಳೆ ಶಾಸಕ ರಾಯಬಾಗ
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈ ಬಜೆಟ್ ನಲ್ಲಿ ₹50 ಕೋಟಿ ನೀಡುವಂತೆ ಮನವಿ ಮಾಡಲಾಗಿದೆ. ಈ ಅನುದಾನ ಇನ್ನಿತರ ಕೆಲಸಗಳಿಗೆ ಬಳಕೆಯಾಗದ ಹಾಗೆ ನಿಗಾ ವಹಿಸಲಾಗುವುದು.
ಬಾಬಾಸಾಹೇಬ ಪಾಟೀಲ, ಶಾಸಕ ಕಿತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT