ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ರೈತರಿಗೆ ಏತನೀರಾವರಿ ತಂದ ತಮ್ಮಣ್ಣವರ: ಕುಡಚಿ ಜನರಿಂದು ಇಂದು ನಾಗರಿಕ ಸನ್ಮಾನ

Published : 19 ಜನವರಿ 2026, 7:38 IST
Last Updated : 19 ಜನವರಿ 2026, 7:38 IST
ಫಾಲೋ ಮಾಡಿ
Comments
ಯೋಜನೆಗೆ ಒಳಪಡುವ ಗ್ರಾಮಗಳಾದ ಹಾರೂಗೇರಿ, ಬಡಬ್ಯಾಕೂಡ, ಆಲಖನೂರ, ಪರಮಾನಂದವಾಡಿ, ಯಬರಟ್ಟಿ ಖೇಮಲಾಪೂರ, ಕೋಳಿಗುಡ್ಡ, ಸಿದ್ದಾಪುರ, ಯಲ್ಪಾರಟ್ಟಿ ನೀಲಜಿ , ಕುಡಚಿ , ಶಿರಗೂರ, ಅಳಗವಾಡಿ, ಮೊರಬ ಹಾಗೂ ಸುಟ್ಟಟ್ಟಿ,  ಸೇರಿದಂತೆ 15 ಹಳ್ಳಿಗಳಿಗೆ ನೀರಾವರಿ ಯೋಜನೆ ರೈತರಿಗೆ ಕಲ್ಪಿಸುವ ಮೂಲಕ ಶಾಸಕ ಮಹೇಂದ್ರ ತಮ್ಮಣ್ಣವರ ರೈತರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸಿ.ಎಸ್. ಹಿರೇಮಠ
ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಸರ್ಕಾರದ ಮನವಲಿಸಿ ರೈತರಿಗಾಗಿ ₹198.90 ಕೋಟಿಯ ಯೋಜನೆಯನ್ನು ತಂದಿದ್ದು ರೈತರಿಗೆ ಹರ್ಷ ತಂದಿದೆ. ಇದು ಶ್ಲಾಘನೀಯ ಕಾರ್ಯ
ಚೂನಪ್ಪ ಪೂಜಾರಿ ಅಧ್ಯಕ್ಷ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT