ಸೋಮವಾರ, 24 ನವೆಂಬರ್ 2025
×
ADVERTISEMENT
ADVERTISEMENT

ಮುನವಳ್ಳಿ | ದೇವಸ್ಥಾನ ಅಭಿವೃದ್ಧಿಗೆ ₹30 ಲಕ್ಷ: ಶಾಸಕ ವಿಶ್ವಾಸ ವೈದ್ಯ ಭರವಸೆ

Published : 24 ನವೆಂಬರ್ 2025, 3:06 IST
Last Updated : 24 ನವೆಂಬರ್ 2025, 3:06 IST
ಫಾಲೋ ಮಾಡಿ
Comments
ವಟುಗಳು ಉಪನಯನ ಮಾಡಿಸಿಕೊಂಡಿರುವದು 
ವಟುಗಳು ಉಪನಯನ ಮಾಡಿಸಿಕೊಂಡಿರುವದು 
‘ಧರ್ಮ ಪರಂಪರೆ ಉಳಿಸಿ’
‘ವಿಶ್ವಕರ್ಮ ಸಮಾಜವು ಶ್ರೇಷ್ಠವಾಗಿದೆ. ಸಮಾಜದವರು ಕಲಾ ನೈಪುಣ್ಯದಿಂದ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ’ ಎಂದು ಸಾನ್ನಿಧ್ಯ ವಹಿಸಿದ್ದ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು. ಮುಕ್ತಾನಂದ ಸ್ವಾಮೀಜಿ ಮಾತನಾಡಿ ‘ಉಪನಯನದಲ್ಲಿ ಪಾಲ್ಗೊಂಡ ವಟುಗಳು ನಮ್ಮ ನಾಡಿನ ಧಾರ್ಮಿಕ ಸಂಸ್ಕಾರ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT