<p>ಬೆಳಗಾವಿ: ‘ನಮ್ಮಕನ್ನಡಿಗರೆ ಅಧಿಕಸಂಖ್ಯೆಯಲ್ಲಿರುವ ಮತ್ತು ಕನ್ನಡ ನಾಡು–ನುಡಿ ಬಗ್ಗೆಅಪಾರಅಭಿಮಾನ ಹೊಂದಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂದಕ್ಷಿಣಸೊಲ್ಲಾಪುರದಗಡಿಭಾಗದಲ್ಲಿಅನ್ಯಭಾಷಿಕರಸಮೀಕ್ಷೆನಡೆಸಲುಮಹಾರಾಷ್ಟ್ರಸರ್ಕಾರ ತನ್ನ ಗ್ರಾಮಪಂಚಾಯ್ತಿಗಳಿಗೆ ಆದೇಶನೀಡಿದೆ ಎನ್ನುವುದು ತುಂಬಾಅಸಂಗತ, ಅಪ್ರಸ್ತುತ ಮತ್ತು ಖಂಡನೀಯ’ ಎಂದು ಕರ್ನಾಟಕಗಡಿಪ್ರದೇಶಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.</p>.<p>ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ರಾಜ್ಯದಕನ್ನಡಿಗರೆಲ್ಲವಿರೋಧಿಸುತ್ತೇವೆ. ಅಲ್ಲಿನಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರಇಂತಹ ಸಮೀಕ್ಷೆಯಮೂಲಕ ಹೆದರಿಸುವಪ್ರಯತ್ನಮಾಡಬಾರದು' ಎಂದು ಹೇಳಿದ್ದಾರೆ.</p>.<p>‘ಸೌಹಾರ್ದ ಮತ್ತು ಸೌಜನ್ಯದಿಂದಇರುವ ಮಹಾರಾಷ್ಟ್ರದಲ್ಲಿನಕನ್ನಡಿಗರಿಗೆ ಅಲ್ಲಿನ ಸರ್ಕಾರವು ಗೌರವ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಭದ್ರತೆಯನ್ನು ನೀಡಬೇಕಾದುದು ಸಂವಿಧಾನಾತ್ಮಕವಾದ ಕರ್ತವ್ಯವಾಗಿದೆ. ಆದರೆ, ಅನಗತ್ಯವಾಗಿಆಗಾಗ ಗಡಿ ಭಾಗದಲ್ಲಿನಕನ್ನಡಿಗರಸ್ವಾಭಿಮಾನವನ್ನು ಕೆಣಕುವ ಕಾರ್ಯವನ್ನುಮಹಾರಾಷ್ಟ್ರಸರ್ಕಾರಮಾಡಬಾರದು’ ಎಂದು ಆಗ್ರಹಿಸಿದ್ದಾರೆ.</p>.<p>‘ಅಭಾಗದಗಡಿನಾಡಿನಕನ್ನಡಿಗರಜೊತೆ ರಾಜ್ಯ ಸರ್ಕಾರ ಸದಾ ಇರುತ್ತದೆ ಮತ್ತು ಸಮಸ್ಯೆಗಳ ನಿವಾರಣೆಗೆ ಸದಾ ಸ್ಪಂದಿಸುತ್ತದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳಗಾವಿ: ‘ನಮ್ಮಕನ್ನಡಿಗರೆ ಅಧಿಕಸಂಖ್ಯೆಯಲ್ಲಿರುವ ಮತ್ತು ಕನ್ನಡ ನಾಡು–ನುಡಿ ಬಗ್ಗೆಅಪಾರಅಭಿಮಾನ ಹೊಂದಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂದಕ್ಷಿಣಸೊಲ್ಲಾಪುರದಗಡಿಭಾಗದಲ್ಲಿಅನ್ಯಭಾಷಿಕರಸಮೀಕ್ಷೆನಡೆಸಲುಮಹಾರಾಷ್ಟ್ರಸರ್ಕಾರ ತನ್ನ ಗ್ರಾಮಪಂಚಾಯ್ತಿಗಳಿಗೆ ಆದೇಶನೀಡಿದೆ ಎನ್ನುವುದು ತುಂಬಾಅಸಂಗತ, ಅಪ್ರಸ್ತುತ ಮತ್ತು ಖಂಡನೀಯ’ ಎಂದು ಕರ್ನಾಟಕಗಡಿಪ್ರದೇಶಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.</p>.<p>ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ರಾಜ್ಯದಕನ್ನಡಿಗರೆಲ್ಲವಿರೋಧಿಸುತ್ತೇವೆ. ಅಲ್ಲಿನಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರಇಂತಹ ಸಮೀಕ್ಷೆಯಮೂಲಕ ಹೆದರಿಸುವಪ್ರಯತ್ನಮಾಡಬಾರದು' ಎಂದು ಹೇಳಿದ್ದಾರೆ.</p>.<p>‘ಸೌಹಾರ್ದ ಮತ್ತು ಸೌಜನ್ಯದಿಂದಇರುವ ಮಹಾರಾಷ್ಟ್ರದಲ್ಲಿನಕನ್ನಡಿಗರಿಗೆ ಅಲ್ಲಿನ ಸರ್ಕಾರವು ಗೌರವ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಭದ್ರತೆಯನ್ನು ನೀಡಬೇಕಾದುದು ಸಂವಿಧಾನಾತ್ಮಕವಾದ ಕರ್ತವ್ಯವಾಗಿದೆ. ಆದರೆ, ಅನಗತ್ಯವಾಗಿಆಗಾಗ ಗಡಿ ಭಾಗದಲ್ಲಿನಕನ್ನಡಿಗರಸ್ವಾಭಿಮಾನವನ್ನು ಕೆಣಕುವ ಕಾರ್ಯವನ್ನುಮಹಾರಾಷ್ಟ್ರಸರ್ಕಾರಮಾಡಬಾರದು’ ಎಂದು ಆಗ್ರಹಿಸಿದ್ದಾರೆ.</p>.<p>‘ಅಭಾಗದಗಡಿನಾಡಿನಕನ್ನಡಿಗರಜೊತೆ ರಾಜ್ಯ ಸರ್ಕಾರ ಸದಾ ಇರುತ್ತದೆ ಮತ್ತು ಸಮಸ್ಯೆಗಳ ನಿವಾರಣೆಗೆ ಸದಾ ಸ್ಪಂದಿಸುತ್ತದೆ’ ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>