ಬೆಳಗಾವಿ: ‘ನಮ್ಮಕನ್ನಡಿಗರೆ ಅಧಿಕಸಂಖ್ಯೆಯಲ್ಲಿರುವ ಮತ್ತು ಕನ್ನಡ ನಾಡು–ನುಡಿ ಬಗ್ಗೆಅಪಾರಅಭಿಮಾನ ಹೊಂದಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂದಕ್ಷಿಣಸೊಲ್ಲಾಪುರದಗಡಿಭಾಗದಲ್ಲಿಅನ್ಯಭಾಷಿಕರಸಮೀಕ್ಷೆನಡೆಸಲುಮಹಾರಾಷ್ಟ್ರಸರ್ಕಾರ ತನ್ನ ಗ್ರಾಮಪಂಚಾಯ್ತಿಗಳಿಗೆ ಆದೇಶನೀಡಿದೆ ಎನ್ನುವುದು ತುಂಬಾಅಸಂಗತ, ಅಪ್ರಸ್ತುತ ಮತ್ತು ಖಂಡನೀಯ’ ಎಂದು ಕರ್ನಾಟಕಗಡಿಪ್ರದೇಶಅಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ತಿಳಿಸಿದ್ದಾರೆ.