ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಲಗಿ: ರೈಲು ಹಳಿಯಲ್ಲಿ ನಡೆದಾಡುತ್ತಿರುವ ಜನರು!

Last Updated 24 ಜುಲೈ 2021, 16:12 IST
ಅಕ್ಷರ ಗಾತ್ರ

ಅಂಕಲಗಿ (ಗೋಕಾಕ ತಾ.): ಬಳ್ಳಾರಿ ನಾಲಾ ಪ್ರವಾಹದಿಂದ ಗೋಕಾಕ ತಾಲ್ಲೂಕಿನ ಸುಕ್ಷೇತ್ರ ಅಂಕಲಗಿ ಅಡವಿಸಿದ್ಧೇಶ್ವರ ಮಠದ ಸುತ್ತ ನೀರು ಆವರಿಸಿದ್ದು ನಡುಗಡ್ಡೆಯಂತಾಗಿದೆ.

ಅಂಕಲಗಿ, ಅಕ್ಕತಂಗೇರಹಾಳ ಭಾಗದ ಬಹುತೇಕ ಹಳ್ಳಿಗಳ ಬೆಳೆಗಳು ಮುಳುಗಿವೆ. ಜಲಾವೃತವಾದ ಮನೆಗಳ ರೈತರು ದನ–ಕರುಗಳೊಂದಿಗೆ ಸ್ಥಳಾಂತರಗೊಂಡಿದ್ದಾರೆ. ಅಂಕಲಗಿ ಮುಖ್ಯ ರಸ್ತೆಗಳ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿ, ಗೋಕಾಕಕ್ಕೆ ಹೋಗುವ ಅಂಕಲಗಿ, ಗುಜನಾಳ ಗ್ರಾಮಗಳ ಪ್ರಯಾಣಿಕರು ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಬಸ್‌ಗಳು ಲಗಮೇಶ್ವರ–ಅಕ್ಕತಂಗೇರಹಾಳ ಮೂಲಕ ಸಂಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT