‘ತಂತ್ರಜ್ಞಾನ ಕ್ರಾಂತಿ ಮೊದಲಾದ ವಿದ್ಯಮಾನಗಳಿಂದಾಗಿ ಸಮಾಜದ ಎಲ್ಲ ರಂಗದಲ್ಲೂ ಏರಿಳಿತ, ವ್ಯತ್ಯಾಸಗಳಾಗಿವೆ. ಹಾಗೆಂದು ನಾವು ತಂತ್ರಜ್ಞಾನಗಳನ್ನು ದೂರುತ್ತಾ ಕೂರುವುದು ಸರಿಯಲ್ಲ. ಪರಿಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಚರ್ಚೆ, ಸಂವಾದ ನಡೆಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.