ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಅವರು, ‘ಮೊದಲಿದ್ದ ಶಾಸಕರು ಜನರಿಗೆ ಬೇಸರವಾಗುತ್ತಾರೆ. ಹೀಗಾಗಿ ಅವರು ಬದಲು ಮತ್ತೊಬ್ಬರನ್ನು ಆಯ್ಕೆ ಮಾಡುತ್ತಾರೆ. ಆದರೆ, ಎರಡನೇ ಬಾರಿ ಆಯ್ಕೆಯಾದರೆ ಅದು ನಿಜವಾದ ಗೆಲುವು. ಮೊದಲನೆಯದು ಬಾಳೇಹಣ್ಣಿನ ಕುಸ್ತಿ ಇದ್ದಂತೆ. ಎರಡನೇ ಬಾರಿ ಗೆದ್ದರೆ ಅದು ದೊಡ್ಡ ಗೆಲುವು’ ಎಂದರು.