<p><strong>ಬೆಳಗಾವಿ</strong>: <strong>ಬೆಳಗಾವಿ ನಗರ </strong>ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಹಾಗೂ ವಾಹನ ಕಳ್ಳತನ ಪ್ರಕರಣಕ್ಕೆ ಇಬ್ಬರು ಆರೋಪಿಗಳನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. </p>.<p>ತಾಲ್ಲೂಕಿನ ಕಂಗ್ರಾಳಿ ಕೆ.ಎಚ್ನ ರಜತ ಶಿವಣಗೇಕರ, ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿಯ ವಿಠ್ಠಲ ಆರೇರ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.</p>.<p> ****</p>.<p>ಮಟ್ಕಾ: ಇಬ್ಬರ ಬಂಧನ</p>.<p>ಬೆಳಗಾವಿ: ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. </p>.<p>ಶಹಾಪುರದ ಕೋರೆ ಗಲ್ಲಿ ಕ್ರಾಸ್ ಬಳಿ ಭಾರತ ನಗರದ ಶುಭಂ ಕನ್ನೂಕಲೆ ಎಂಬಾತನನ್ನು ಬಂಧಿಸಿದ್ದಾರೆ. ವಡಗಾವಿಯ ಚಾವಡಿ ಗಲ್ಲಿ ಕ್ರಾಸ್ ಬಳಿ ಹಳೇ ಬೆಳಗಾವಿಯ ಲಕ್ಷ್ಮಿ ಗಲ್ಲಿಯ ಮಿಲಿಂದ ಸುತಾರ ಎಂಬಾತನನ್ನು ಬಂಧಿಸಿ ₹11,010 ನಗದು ವಶಕ್ಕೆ ಪಡೆಯಲಾಗಿದೆ.</p>.<p>****</p>.<p>ಗಾಂಜಾ ಸೇವನೆ: ಇಬ್ಬರ ಬಂಧನ</p>.<p>ಬೆಳಗಾವಿ: ಇಲ್ಲಿನ ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡದ ಬಳಿ ಮಂಗಳವಾರ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಅನಗೋಳದ ರಘುನಾಥ ಪೇಟೆಯ ವಿರಾಜ ಕಂಗ್ರಾಳಕರ, ಬಾಂಧುರ ಗಲ್ಲಿಯ ಸುನೀಲ ಅಸಲಕರ ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: <strong>ಬೆಳಗಾವಿ ನಗರ </strong>ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಹಾಗೂ ವಾಹನ ಕಳ್ಳತನ ಪ್ರಕರಣಕ್ಕೆ ಇಬ್ಬರು ಆರೋಪಿಗಳನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. </p>.<p>ತಾಲ್ಲೂಕಿನ ಕಂಗ್ರಾಳಿ ಕೆ.ಎಚ್ನ ರಜತ ಶಿವಣಗೇಕರ, ಬೈಲಹೊಂಗಲ ತಾಲ್ಲೂಕಿನ ಶೀಗಿಹಳ್ಳಿಯ ವಿಠ್ಠಲ ಆರೇರ ಬಂಧಿತರು. ಅವರಿಂದ ₹1.20 ಲಕ್ಷ ಮೌಲ್ಯದ ಐದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.</p>.<p> ****</p>.<p>ಮಟ್ಕಾ: ಇಬ್ಬರ ಬಂಧನ</p>.<p>ಬೆಳಗಾವಿ: ನಗರದ ವಿವಿಧೆಡೆ ಮಂಗಳವಾರ ಮಟ್ಕಾ ಆಟದಲ್ಲಿ ತೊಡಗಿದ್ದ ಇಬ್ಬರನ್ನು ಶಹಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. </p>.<p>ಶಹಾಪುರದ ಕೋರೆ ಗಲ್ಲಿ ಕ್ರಾಸ್ ಬಳಿ ಭಾರತ ನಗರದ ಶುಭಂ ಕನ್ನೂಕಲೆ ಎಂಬಾತನನ್ನು ಬಂಧಿಸಿದ್ದಾರೆ. ವಡಗಾವಿಯ ಚಾವಡಿ ಗಲ್ಲಿ ಕ್ರಾಸ್ ಬಳಿ ಹಳೇ ಬೆಳಗಾವಿಯ ಲಕ್ಷ್ಮಿ ಗಲ್ಲಿಯ ಮಿಲಿಂದ ಸುತಾರ ಎಂಬಾತನನ್ನು ಬಂಧಿಸಿ ₹11,010 ನಗದು ವಶಕ್ಕೆ ಪಡೆಯಲಾಗಿದೆ.</p>.<p>****</p>.<p>ಗಾಂಜಾ ಸೇವನೆ: ಇಬ್ಬರ ಬಂಧನ</p>.<p>ಬೆಳಗಾವಿ: ಇಲ್ಲಿನ ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡದ ಬಳಿ ಮಂಗಳವಾರ ಗಾಂಜಾ ಸೇವಿಸುತ್ತಿದ್ದ ಇಬ್ಬರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.</p>.<p>ಅನಗೋಳದ ರಘುನಾಥ ಪೇಟೆಯ ವಿರಾಜ ಕಂಗ್ರಾಳಕರ, ಬಾಂಧುರ ಗಲ್ಲಿಯ ಸುನೀಲ ಅಸಲಕರ ಬಂಧಿತರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>