ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ವಿಟಿಯು ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್‌

ಸಂಕಷ್ಟದಲ್ಲೇ ಶಿಕ್ಷಣ ಪೂರ್ಣಗೊಳಿಸಿದ ಅನುಷಾ ಭಟ್‌
Published : 5 ಜುಲೈ 2025, 1:07 IST
Last Updated : 5 ಜುಲೈ 2025, 1:07 IST
ಫಾಲೋ ಮಾಡಿ
Comments
ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ವಿ.ನಾರಾಯಣನ್‌ ಪ್ರಶಾಂತ್‌ ಪ್ರಕಾಶ್‌ ಮತ್ತು ಸಿ.ಎಸ್‌.ಸುಂದರ್‌ ರಾಜು ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ಪ್ರೊ.ಎಸ್‌.ವಿದ್ಯಾಶಂಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ವಿ.ನಾರಾಯಣನ್‌ ಪ್ರಶಾಂತ್‌ ಪ್ರಕಾಶ್‌ ಮತ್ತು ಸಿ.ಎಸ್‌.ಸುಂದರ್‌ ರಾಜು ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ಪ್ರೊ.ಎಸ್‌.ವಿದ್ಯಾಶಂಕರ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಅನುಷಾ ಭಟ್‌
ಅನುಷಾ ಭಟ್‌
ನಮ್ರತಾ ಸಿ. ಪ್ರಭು
ನಮ್ರತಾ ಸಿ. ಪ್ರಭು
ತಾಯಿ ಭಾಗ್ಯಶ್ರೀ ಅವರೊಂದಿಗೆ ಏಳು ಚಿನ್ನದ ಪದಕ ಗಳಿಸಿದ ಕಾರ್ತಿಕ್‌ ಎಲ್‌.
ತಾಯಿ ಭಾಗ್ಯಶ್ರೀ ಅವರೊಂದಿಗೆ ಏಳು ಚಿನ್ನದ ಪದಕ ಗಳಿಸಿದ ಕಾರ್ತಿಕ್‌ ಎಲ್‌.
ನಮ್ಮ ವಿದ್ಯಾರ್ಥಿಗಳು ವಿಟಿಯುವಿನ ಮೊದಲ 10ರಲ್ಲಿ ರ್‍ಯಾಂಕ್‌ ಪಡೆದರೆ 4 ವರ್ಷ ಅವರಿಂದ ಭರಿಸಿಕೊಂಡ ಶೈಕ್ಷಣಿಕ ಶುಲ್ಕ ಮರಳಿಸುತ್ತೇವೆ. ಅನುಷಾ ಅವರ ಶುಲ್ಕ ಹಿಂದಿರುಗಿಸುತ್ತೇವೆ
ತೇಜಸ್ವಿ ಕಟ್ಟೀಮನಿ ನಿರ್ದೇಶಕ ತರಬೇತಿ ಮತ್ತು ಉದ್ಯೋಗ ವಿಭಾಗ ಜಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT