ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನೈವೇದ್ಯ ಅರ್ಪಿಸಿದರು. ಸಿದ್ರಾಮ ಸಿಂಧೂರ, ಶ್ರೀಶೈಲದ ಕಡೆಬಾಗಿಲದ ಅನ್ನದಾಸೋಹ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ದಂಪತಿ, ಕಾರ್ಯದರ್ಶಿ ಸಿದ್ದಪ್ಪ ಬಿಸನಾಳ, ಮಲ್ಲಿಕಾರ್ಜುನ ಸಾತಲಗಾಂವ, ಎಂ.ಎಸ್. ಹಾಲಳ್ಳಿ, ಎನ್.ಎಂ. ಸಿಂಧೂರ, ಎಂ.ಬಿ. ನೇಮಗೌಡ, ಜಗದೀಶ ಕೋರಬು, ಸದಾಶಿವ ಬಿಜ್ಜರಗಿ ಇದ್ದರು.