ಎಸ್.ಡಿ.ಎಂ.ಸಿ ಅಧ್ಯಕ್ಷ ಈರಣ್ಣಾ ತುರಾಯಿ ಮಾತನಾಡಿ, ‘ಶಾಲೆಗೆ ಹೆಚ್ಚುವರಿ ಶಿಕ್ಷಕರ ಹಾಜರಿಗೆ ಬಿಡುವುದಿಲ್ಲ. ಈ ಕುರಿತು ಶಾಲೆಯಲ್ಲಿ ಠರಾವು ಮಾಡಲಾಗಿದೆ’ ಎಂದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾಳಪ್ಪ ಚವರದ, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶರಭಾ ಹಾದಿಮನಿ, ಸದಸ್ಯರಾದ ರಾಮನಗೌಡ ಪಾಟೀಲ, ಮಾರುತಿ ದಾವಣಗೇರಿ, ಬಸವರಾಜ ಕುರಿ, ಈರಪ್ಪ ಮುರಾರಿ, ನಾರಾಯಣ ಬಡಿಗೇರ, ಬಸಯ್ಯಾ ರೇವಯ್ಯನವರ, ಬಸವಂತಪ್ಪ ಭರಮಗೌಡರ, ದುಂಡಯ್ಯ ಪೂಜೇರ, ಜ್ಯೋತಿ ಕಕ್ಕಯ್ಯನವರ ಹಾಗೂ ಅನೇಕರು ಇದ್ದರು.