ಶಾ ಬರುವ ಹೆಲಿಕಾಪ್ಟರ್ ಇಳಿಸಲು ಇಳಕಲ್ನ ಉಚನೂರ ರಸ್ತೆಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಹೆಲಿಪ್ಯಾಡ್ ನಿರ್ಮಿಸುವಾಗ ನಮ್ಮ ಅನುಮತಿ ಪಡೆದಿಲ್ಲ. ಬದು ನಾಶ ಮಾಡಿದ್ದನ್ನು ಪ್ರಶ್ನಿಸಿದಾಗ ಬಿಜೆಪಿ ಮುಖಂಡರು ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.