ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಪರಿಷತ್ತಿನ ಸದಸ್ಯರನ್ನು ಭೇಟಿಯಾಗಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು. ಲೇಖಕರಾದ ಎಸ್.ಶಿವಾನಂದ, ನಾಗರಾಜ ಪತಾರ್, ಮೃತ್ಯುಂಜಯ ರುಮಾಲೆ, ಡಾ. ಸುಲೋಚನಾ, ಸುಜಾತ ರೇವಣಸಿದ್ದಪ್ಪ, ದಯಾನಂದ ಕಿನ್ನಾಳ್, ನೂರ್ ಜಹಾನ್, ವೆಂಕಟೇಶ ಬಡಿಗೇರ್, ವೀರೇಶ್ ಬಡಿಗೇರ ಮಲ್ಲಾರಿ ದೀಕ್ಷಿತ್, ಕಮಲಾ ದೀಕ್ಷಿತ್ ಸೇರಿದಂತೆ ಇತರರನ್ನು ಭೇಟಿಯಾಗಿ ಬೆಂಬಲ ಯಾಚಿಸಿದರು.