ಬಳ್ಳಾರಿ: ಬುಧವಾರಬೆಳಗಿನ ಜಾವ ಕುಡಿತಿನಿ ಪಟ್ಟಣದಲ್ಲಿ ಬಳ್ಳಾರಿಯಿಂದ ಬರುವ ಜಿಂದಾಲ್ನ 12ಬಸ್ಸುಗಳನ್ನು ಕುಡಿತಿನಿ ಪಟ್ಟಣದ ನಾಗರಿಕರುತಡೆದು ಪ್ರತಿಭಟನೆ ಮಾಡಿದರು. ದೇಶ ಮತ್ತು ರಾಜ್ಯದಲ್ಲಿ ಕೊರೊನಾಭೀತಿಯಿಂದ ಲಾಕ್ಡೌನ್ ಇದ್ದರೂ ಆದೇಶವನ್ನು ಧಿಕ್ಕರಸಿ ಜಿಂದಾಲ್ನವರು ಸಾವಿರಾರು ಜನರ ಜೀವನದ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಜನರುಆಕ್ರೋಶ ವ್ಯಕ್ತಪಡಿಸಿದರು.