ಮೆಹಬೂಬ್ ನಗರ, ನೆಹರೂ ಕಾಲೊನಿ, ವಿವೇಕಾನಂದ ನಗರ, ಆಕಾಶವಾಣಿ, ಮೂರೂಗೇರಿ, ಜಗಳಕಟ್ಟೆ ಏರಿಯಾ, ಟಿ.ಬಿ. ಡ್ಯಾಂ, ಚಪ್ಪರದಹಳ್ಳಿ, ಕಾರಿಗನೂರು, ಅನಂತಶಯನಗುಡಿ, ತಾಲ್ಲೂಕಿನ ಕಾರಿಗನೂರು, ಸಂಕ್ಲಾಪುರ, ಕೊಂಡನಾಯಕನಹಳ್ಳಿಗೆ ನೀರು ಸರಬರಾಜು ಮಾಡುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಮನವಿ ಮಾಡಿದ್ದಾರೆ.