ಶೇಖರ್ ಮೆಹ್ತಾ ಮಾತನಾಡಿ, ‘ರೋಟರಿ ಸಂಸ್ಥೆಯ ಡಯಾಲಿಸಿಸ್ ಆಸ್ಪತ್ರೆ, ಫಿಸಿಯೋಥೆರಪಿ ಆಸ್ಪತ್ರೆ,
ಆಪಿ ಆಸ್ಪತ್ರೆ ಹಾಗೂ ರೋಟರಿ ಶಾಲೆಯನ್ನು ಉತ್ತಮ ರೀತಿಯಲ್ಲಿ ನಡೆಸಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ನೂತನ ರಕ್ತ ಭಂಡಾರ ಹಾಗೂ ಐಸಿಯು ಆಂಬುಲೆನ್ಸ್ಗೆ ಚಾಲನೆ ನೀಡಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಮಹೇಶ್ ಕೊಡಬಾಗಿ, ಜಿಲ್ಲಾ ಗವರ್ನರ್ ತಿರುಪತಿ ನಾಯ್ಡು, ನಗರ ಘಟಕದ ಅಧ್ಯಕ್ಷ ರಾಜೇಶ್ ಕೋರಿ ಶೆಟ್ಟಿ, ಕಾರ್ಯದರ್ಶಿ ದೀಪಕ್ ಕೊಳಗದ ಇದ್ದರು.