<p><strong>ಹೊಸಪೇಟೆ (ವಿಜಯನಗರ): </strong>ನಗರದ ವಿವಿಧ ಕಡೆಗಳಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು. ಅದರ ವಿವರ ಇಂತಿದೆ.</p>.<p><strong>ಷಾ ಭವರ್ಲಾಲ್ ಬಾಬುಲಾಲ್ ನಾಹರ್ ಬಿಎಡ್ ಕಾಲೇಜು:</strong></p>.<p>ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ ಬಾದಾಮಿ ಪುಷ್ಪಗೌರವ ಸಲ್ಲಿಸಿ, ಹಾಡು ಹಾಡಿದರು. ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್ ಶಾಸ್ತ್ರಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರು ಅವರ ಜ್ಞಾನದ ಮೂಲಕ ವಿಶ್ವದಲ್ಲಿ ಮನೆ ಮಾತಾಗಿದ್ದರು ಎಂದರು.</p>.<p>ಪ್ರಾಂಶುಪಾಲ ಎನ್.ವಿಶ್ವನಾಥಗೌಡ, ಐಕ್ಯೂಎಸಿಯ ಸಂಯೋಜಕ ಡಾ. ಜಗದೀಶ, ಎನ್.ಎಸ್.ರೇವಣಸಿದ್ಧಪ್ಪ, ಪವಿತ್ರ ಕೆ, ಲಲಿತಾ. ಕೆ, ರಜಿಯಾ, ಕೌಸರ್, ತೇಜಸ್ವಿನಿ ಪಾಟೀಲ ಇದ್ದರು.</p>.<p><strong>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:</strong></p>.<p>ಸಂಚಾರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಸಜ್ಜನ್ ಮಾತನಾಡಿ, ರಸ್ತೆ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಯಬಹುದು. ಅಮೂಲ್ಯ ಜೀವ ಉಳಿಸಬಹುದು ಎಂದರು.</p>.<p>ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ, ಐಕ್ಯೂಎಸಿ ಮುಖ್ಯಸ್ಥ ಟಿ.ಎಚ್.ಬಸವರಾಜ, ರಾಷ್ಟ್ರೀಯ ಸೇವಾ ಯೋಜನೆಯ ಕೆ.ವೆಂಕಟೇಶ್, ದೈಹಿಕ ನಿರ್ದೇಶಕ ಮಂಜುನಾಥ ಆರೆಂಟನೂರ ಇದ್ದರು.</p>.<p><strong>ಪ್ರೌಢದೇವರಾಯ ತಾಂತ್ರಿಕ ಕಾಲೇಜು:</strong></p>.<p>‘ಮಗುವಿನಗರ್ಭಾವಸ್ಥೆಯಿಂದಹಿಡಿದುಮಾನವನಜೀವನದಪ್ರತಿಹಂತದಲ್ಲಿಯೂಕಾನೂನಿನಬಗ್ಗೆತಿಳವಳಿಕೆಯ ಅವಶ್ಯಕತೆಇದೆ‘ಎಂದು ಜಿಲ್ಲಾನ್ಯಾಯಾಧೀಶಶುಭವೀರ್ಜೈನ್ತಿಳಿಸಿದರು.</p>.<p>ತಾಲ್ಲೂಕುಕಾನೂನುಸೇವಾಸಮಿತಿಯಅಧ್ಯಕ್ಷ ಪದ್ಮಪ್ರಸಾದ್, ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್, ಎ.ಕರುಣಾನಿಧಿ, ಕಾಲೇಜು ಆಡಳಿತಮಂಡಳಿಅಧ್ಯಕ್ಷಪಲ್ಲೇದದೊಡ್ಡಪ್ಪ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಆರ್.ಬಸವರಾಜ್, ಕೆ.ವಿ.ಬಸವರಾಜ್,ಎಸ್.ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ): </strong>ನಗರದ ವಿವಿಧ ಕಡೆಗಳಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು. ಅದರ ವಿವರ ಇಂತಿದೆ.</p>.<p><strong>ಷಾ ಭವರ್ಲಾಲ್ ಬಾಬುಲಾಲ್ ನಾಹರ್ ಬಿಎಡ್ ಕಾಲೇಜು:</strong></p>.<p>ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ ಬಾದಾಮಿ ಪುಷ್ಪಗೌರವ ಸಲ್ಲಿಸಿ, ಹಾಡು ಹಾಡಿದರು. ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ್ ಶಾಸ್ತ್ರಿ, ಸ್ವಾಮಿ ವಿವೇಕಾನಂದರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು. ಅವರು ಅವರ ಜ್ಞಾನದ ಮೂಲಕ ವಿಶ್ವದಲ್ಲಿ ಮನೆ ಮಾತಾಗಿದ್ದರು ಎಂದರು.</p>.<p>ಪ್ರಾಂಶುಪಾಲ ಎನ್.ವಿಶ್ವನಾಥಗೌಡ, ಐಕ್ಯೂಎಸಿಯ ಸಂಯೋಜಕ ಡಾ. ಜಗದೀಶ, ಎನ್.ಎಸ್.ರೇವಣಸಿದ್ಧಪ್ಪ, ಪವಿತ್ರ ಕೆ, ಲಲಿತಾ. ಕೆ, ರಜಿಯಾ, ಕೌಸರ್, ತೇಜಸ್ವಿನಿ ಪಾಟೀಲ ಇದ್ದರು.</p>.<p><strong>ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು:</strong></p>.<p>ಸಂಚಾರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಸಜ್ಜನ್ ಮಾತನಾಡಿ, ರಸ್ತೆ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ತಡೆಯಬಹುದು. ಅಮೂಲ್ಯ ಜೀವ ಉಳಿಸಬಹುದು ಎಂದರು.</p>.<p>ಪ್ರಾಂಶುಪಾಲ ಬಿ.ಜಿ.ಕನಕೇಶಮೂರ್ತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ, ಐಕ್ಯೂಎಸಿ ಮುಖ್ಯಸ್ಥ ಟಿ.ಎಚ್.ಬಸವರಾಜ, ರಾಷ್ಟ್ರೀಯ ಸೇವಾ ಯೋಜನೆಯ ಕೆ.ವೆಂಕಟೇಶ್, ದೈಹಿಕ ನಿರ್ದೇಶಕ ಮಂಜುನಾಥ ಆರೆಂಟನೂರ ಇದ್ದರು.</p>.<p><strong>ಪ್ರೌಢದೇವರಾಯ ತಾಂತ್ರಿಕ ಕಾಲೇಜು:</strong></p>.<p>‘ಮಗುವಿನಗರ್ಭಾವಸ್ಥೆಯಿಂದಹಿಡಿದುಮಾನವನಜೀವನದಪ್ರತಿಹಂತದಲ್ಲಿಯೂಕಾನೂನಿನಬಗ್ಗೆತಿಳವಳಿಕೆಯ ಅವಶ್ಯಕತೆಇದೆ‘ಎಂದು ಜಿಲ್ಲಾನ್ಯಾಯಾಧೀಶಶುಭವೀರ್ಜೈನ್ತಿಳಿಸಿದರು.</p>.<p>ತಾಲ್ಲೂಕುಕಾನೂನುಸೇವಾಸಮಿತಿಯಅಧ್ಯಕ್ಷ ಪದ್ಮಪ್ರಸಾದ್, ಜೆ.ಎಂ.ಎಫ್.ಸಿ ನ್ಯಾಯಾಧೀಶ ಜಿ.ಸಂಜೀವ್ ಕುಮಾರ್, ಎ.ಕರುಣಾನಿಧಿ, ಕಾಲೇಜು ಆಡಳಿತಮಂಡಳಿಅಧ್ಯಕ್ಷಪಲ್ಲೇದದೊಡ್ಡಪ್ಪ, ಪ್ರಾಂಶುಪಾಲ ಎಸ್.ಎಂ.ಶಶಿಧರ್, ಆರ್.ಬಸವರಾಜ್, ಕೆ.ವಿ.ಬಸವರಾಜ್,ಎಸ್.ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>