ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಡೀ ದೇಶಕ್ಕೆ ‘ಅನ್ನ ಭಾಗ್ಯ’ ನೀಡುತ್ತಿದೆ. ಈ ಸತ್ಯವನ್ನು ಮರೆಮಾಚಿ ಕರ್ನಾಟಕದಲ್ಲಿ ತಾವೇ ಆಹಾರ ಭದ್ರತೆ ಕಲ್ಪಿಸುತ್ತಿರುವುದಾಗಿ ಸಿ.ಎಂ ಸಿದ್ದರಾಮಯ್ಯ ಸುಳ್ಳನ್ನು ಪೂಜಿಸುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಸಿ.ಟಿ ರವಿ ಹೇಳಿದ್ದಾರೆ.
ಇಡೀ ದೇಶಕ್ಕೆ "ಅನ್ನ ಭಾಗ್ಯ" ನೀಡುತ್ತಿರುವುದು ಪ್ರಧಾನಿ @narendramodi ರವರ ಸರ್ಕಾರ. ಈ ಸತ್ಯವನ್ನು ಮರೆಮಾಚಿ ಕರ್ನಾಟಕದಲ್ಲಿ ತಾನೇ ಆಹಾರ ಭದ್ರತೆ ಕಲ್ಪಿಸಿರುವುದು ಎಂದು ಬೀಗುತ್ತಿದೆ ಸುಳ್ಳನ್ನು ಪೂಜಿಸುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ. pic.twitter.com/qGIlRlSOLq