<p>ಬೆಂಗಳೂರು: ಗ್ರೇಡ್–1 ಹಾಗೂ ಗ್ರೇಡ್–2 ಶ್ರೇಣಿಯ 52 ತಹಶೀಲ್ದಾರರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.</p>.<p class="Subhead">ವರ್ಗಾವಣೆಯಾದವರು: ಸೈಯದ್ ನವೀದ್ ಹುಸೇನ್–ಸಹಾಯಕ ಲೆಕ್ಕಪತ್ರ ಅಧಿಕಾರಿ, ಕಂದಾಯ ಇಲಾಖೆ, ಬೆಂಗಳೂರು. ವೈ. ರವಿ–ವಿಶೇಷ ತಹಶೀಲ್ದಾರ್, ಯಲಹಂಕ. ವಿ. ಹನುಮಂತರಾಯಪ್ಪ–ವಿಶೇಷ ತಹಶೀಲ್ದಾರ್–ಬೆಂಗಳೂರು ಉತ್ತರ ತಾಲ್ಲೂಕು. ಸಿ. ಮಹದೇವಯ್ಯ–ತಹಶೀಲ್ದಾರ್, ಆನೇಕಲ್.</p>.<p>ಆರ್. ಯೋಗಾನಂದ–ತಹಶೀಲ್ದಾರ್, ಚನ್ನಪಟ್ಟಣ. ನಾರಾಯಣ ವಿಠ್ಠಲ್–ತಹಶೀಲ್ದಾರ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಬೆಂಗಳೂರು: ಗ್ರೇಡ್–1 ಹಾಗೂ ಗ್ರೇಡ್–2 ಶ್ರೇಣಿಯ 52 ತಹಶೀಲ್ದಾರರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.</p>.<p class="Subhead">ವರ್ಗಾವಣೆಯಾದವರು: ಸೈಯದ್ ನವೀದ್ ಹುಸೇನ್–ಸಹಾಯಕ ಲೆಕ್ಕಪತ್ರ ಅಧಿಕಾರಿ, ಕಂದಾಯ ಇಲಾಖೆ, ಬೆಂಗಳೂರು. ವೈ. ರವಿ–ವಿಶೇಷ ತಹಶೀಲ್ದಾರ್, ಯಲಹಂಕ. ವಿ. ಹನುಮಂತರಾಯಪ್ಪ–ವಿಶೇಷ ತಹಶೀಲ್ದಾರ್–ಬೆಂಗಳೂರು ಉತ್ತರ ತಾಲ್ಲೂಕು. ಸಿ. ಮಹದೇವಯ್ಯ–ತಹಶೀಲ್ದಾರ್, ಆನೇಕಲ್.</p>.<p>ಆರ್. ಯೋಗಾನಂದ–ತಹಶೀಲ್ದಾರ್, ಚನ್ನಪಟ್ಟಣ. ನಾರಾಯಣ ವಿಠ್ಠಲ್–ತಹಶೀಲ್ದಾರ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>