ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಬಿ.ಎನ್.ನಂಜುಂಡಯ್ಯ, ಮಧು, ಚಕ್ರಬಾವಿ ರಾಜಣ್ಣ, ಕೆಪಿಆರ್ಎಸ್ನ ಸಂಚಾಲಕಿ ಎಸ್.ಜಿ.ವನಜಾ, ಯಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುರೇಶ್, ರೇಣುಕಾ ಪ್ರಸಾದ್, ವಿಷ್ಣು ಸೇನಾ ಸಮಿತಿ ಜಗದೀಶ್, ಜನ್ಮಭೂಮಿ ಸಂಘಟನೆ ನಂದಕುಮಾರ್, ಲೋಕೇಶ್ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿದರು.