‘ವಿದೇಶದಿಂದ ಬಂದಿದ್ದ 37 ಮಂದಿ ಧರ್ಮ ಪ್ರಚಾರಕನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿಯೂ ಮುಗಿದಿತ್ತು. ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ಅವರು ಊರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಹಜ್ ಭವನದಲ್ಲೇ ಉಳಿದುಕೊಂಡಿದ್ದರು. ಅವರನ್ನೇ ಬೇರೆಡೆ ಕಳುಹಿಸಿ, ಅವರ ಜಾಗದಲ್ಲೇ ಈಗ ಆರೋಪಿಗಳನ್ನು ಇರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.