ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಎಐ ತಂತ್ರಜ್ಞಾನ ಸದುಪಯೋಗಪಡಿಸಿಕೊಳ್ಳಿ: ಡಾ.ಸಿ.ಎನ್‌.ಮಂಜುನಾಥ್‌

ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಿಂದ ಮಂಜುನಾಥ್‌ಗೆ ಸರ್‌ಎಂವಿ ಪ್ರಶಸ್ತಿ ಪ್ರದಾನ
Published : 15 ಸೆಪ್ಟೆಂಬರ್ 2025, 18:33 IST
Last Updated : 15 ಸೆಪ್ಟೆಂಬರ್ 2025, 18:33 IST
ಫಾಲೋ ಮಾಡಿ
Comments
ಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳುವುದು ಸಮಾಜದ ಪ್ರಗತಿಗೆ ಪೂರಕವಾಗಲಿದೆ ಎನ್ನುವುದಕ್ಕೆ ಶತಮಾನದ ಹಿಂದೆ ಸರ್‌ ಎಂವಿ ಮಾಡಿದ ಕೆಲಸಗಳೇ ಸಾಕ್ಷಿ.
– ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧಿಪತಿ. ಆದಿಚುಂಚನಗಿರಿ ಮಠ
ಮಲಿನ ನೀರು ಸಂಸ್ಕರಿಸಿ
ಮಿತಿ ಮೀರಿದ ಪ್ರಗತಿಯಿಂದ ಬೆಂಗಳೂರಿನಂತಹ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನ ಅನಾರೋಗ್ಯವನ್ನು ತಂದುಕೊಳ್ಳುವಂತಾಗಿದೆ. ಕಸ ನಿರ್ವಹಣೆ ಮಲಿನ ನೀರು ಸಂಸ್ಕರಣೆ ವೈಜ್ಞಾನಿಕವಾಗಿ ಆಗದೇ ಅಂತರ್ಜಲವೂ ಕಲುಷಿತಗೊಂಡು ತೆಂಗಿನ ನೀರು ಕೂಡ ಪರೋಕ್ಷವಾಗಿ ರೋಗಗಳನ್ನು ತರುತ್ತಿದೆ. ಚರಂಡಿ ಇಲ್ಲದೇ ರಸ್ತೆಗಳ ಸುಧಾರಣೆಯೂ ಆಗುತ್ತಿಲ್ಲ. ಆಡಳಿತದಲ್ಲಿರುವವರು ಈ ಮೂರು ವಿಷಯಗಳ ಕುರಿತು ಗಮನ ಹರಿಸಬೇಕು ಎಂದು ಡಾ.ಸಿ.ಎನ್‌.ಮಂಜುನಾಥ್‌ ಕಿವಿಮಾತು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT