ಎಂಟು ವಲಯಗಳಲ್ಲಿ ಒಟ್ಟು ಹತ್ತು ತಂಡಗಳು ಕಾರ್ಯನಿರ್ವಹಿಸಲಿದೆ. ಪೂರ್ವ ವಲಯಕ್ಕೆ (ಶಿವಾಜಿನಗರ, ಶಾಂತಿನಗರ, ಮಾರತ್ತಹಳ್ಳಿ, ಹೆಬ್ಬಾಳ) ಮೂರು ತಂಡಗಳು ಹಾಗೂ ಉಳಿದೆಡೆ ವಲಯಕ್ಕೆ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ. ತಂಡದಲ್ಲಿಸಬ್ ಇನ್ಸ್ಪೆಕ್ಟರ್, ಪಶುಸಂಗೋಪನೆ, ಆರೋಗ್ಯ, ಬಿಬಿಎಂಪಿ, ಕಂದಾಯ ಹಾಗೂ ಸಾರಿಗೆ ಇಲಾಖೆಯ ತಲಾ ಒಬ್ಬ ಅಧಿಕಾರಿ ಇರುತ್ತಾರೆ.ಎರಡು ಪಾಳಿಗಳಲ್ಲಿ ಗಸ್ತು ತಿರುಗಲಿದ್ದಾರೆ.