‘ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ವಾಸವಿರುವ ಸ್ನೇಹಿತರನ್ನು ಭೇಟಿಯಾಗಲು ಭಾನುವಾರ ಸಂಜೆ ಬಂದಿದ್ದ ರವಿಚಂದ್ರ, ‘ನಾನು ಸೋಮವಾರ ಬೆಳಿಗ್ಗೆ ಮುಂಬೈಗೆ ಹೋಗಬೇಕು. ವಿಮಾನ ನಿಲ್ದಾಣದವರೆಗೆ ಬಿಟ್ಟುಬನ್ನಿ’ ಎಂದು ಕೋರಿದ್ದ. ಅದಕ್ಕೆ ಸ್ನೇಹಿತರು ಒಪ್ಪಿದ್ದರು. ರಾತ್ರಿ ಎಲ್ಲರೂ ಸೇರಿ ಊಟ ಮಾಡಿ ಮಲಗಿದ್ದರು’ ಎಂದು ಕೆ.ಬಿ.ಅಗ್ರಹಾರ ಪೊಲೀಸರು ಹೇಳಿದರು.