ಸಮಗ್ರ ಬಲಿಜ ವೇದಿಕೆಯ ಗೌರವಾಧ್ಯಕ್ಷ ಡಾ.ಎನ್.ಕೃಷ್ಣಪ್ಪ, ಸಹ ಖಜಾಂಚಿ ಆರ್.ಕೆ.ನಾಗರಾಜ್, ಸಂಚಾಲಕ ಎಂ. ಗೌತಮ್, ಉಪಾಧ್ಯಕ್ಷ ಪಿ.ಜಿ. ಜಯಕರ್, ನಿರ್ದೇಶಕ
ಎಂ.ಎಂ.ಮಂಜುನಾಥ್, ನಿರ್ದೇಶಕ ಕೆ.ಪಿ.ಶಿವಪ್ಪ, ಮಾಜಿ ಶಾಸಕ ಟಿ.ಎಸ್.ಪ್ರಕಾಶ್, ಬಲಿಜ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಆನಂದ ಬಾಬು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.