ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು | ಹಣ ಪಾವತಿಸಿದರೂ ಬಾರದ ‘ಕಾವೇರಿ’: ಒಳಚರಂಡಿಯೂ ಅವ್ಯವಸ್ಥೆ

ಹೊರಮಾವು ಸಮೀಪದ ಬಂಜಾರ ಬಡಾವಣೆ ನಿವಾಸಿಗಳ ಅಳಲು
Published : 8 ಮೇ 2025, 3:59 IST
Last Updated : 8 ಮೇ 2025, 3:59 IST
ಫಾಲೋ ಮಾಡಿ
Comments
ಬಂಜಾರ ಬಡಾವಣೆಗೆ ಕಾವೇರಿ ನೀರಿನ ಪೂರೈಕೆ ಆರಂಭವಾಗಿದೆ. ಒಂದೆರಡು ಕಡೆಗಳಲ್ಲಿ ಕೊಳವೆಗಳ ಸಂಪರ್ಕ ತಪ್ಪಿರಬಹುದು. ಅಂಥದ್ದನ್ನು ಜಲಮಂಡಳಿ ಗಮನಕ್ಕೆ ತಂದರೆ ಒಂದೆರಡು ದಿನಗಳಲ್ಲೇ ಸರಿಪಡಿಸಲಾಗುತ್ತದೆ. ಸದ್ಯ ಈ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ತಾಜ್ಯ ನೀರು ಸಂಸ್ಕರಣಾ ಘಟಕ(ಎಸ್‌ಟಿಪಿ) ನಿರ್ಮಾಣವಾಗಬೇಕಿದೆ. ಹಂತ ಹಂತವಾಗಿ ಸರಿಪಡಿಸಲಾಗುತ್ತದೆ.
-ಜಲಮಂಡಳಿ ಅಧಿಕಾರಿಗಳು, ಬೆಂಗಳೂರು ಪೂರ್ವ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT