ನಾಡ ಧ್ವಜ ಬೇಕು ಎಂಬ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿರುವ ಅವರು, ನಾಯಕರ ಹೇಳಿಕೆಗಳು ಭಾವಸಂಬಂಧಿ ಸಂಕೇತಗಳಿಗೆ ಸೀಮಿತವಾಗಬಾರದು, ರಾಜ್ಯ ಸ್ವಾಯತ್ತತೆಯ ಸ್ವಯಂ ಆತ್ಮಹತ್ಯೆ ಮತ್ತು ಕೇಂದ್ರ ಸರ್ಕಾರದಿಂದಾಗುವ ಸ್ವಾಯತ್ತತೆಯ ಹತ್ಯೆ ನಿಲ್ಲಬೇಕು ಎಂದು ಹೇಳಿದ್ದಾರೆ.