ತಿರುನೆಲ್ವೇಲಿ–ದಾದರ್(ರೈಲು ಗಾಡಿ ಸಂಖ್ಯೆ 11022), ತೂತುಕುಡಿ - ಮೈಸೂರು(16235), ಕಣ್ಣೂರು-ಯಶವಂತಪುರ(16528), ಮೈಲಾಡುತುರೈ-ಮೈಸೂರು(16231), ನಾಗರಕೊಯಿಲ್ - ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್–ಬೆಂಗಳೂರು(17236), ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣ– ಎರ್ನಾಕುಲಂ(12677), ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ - ಕಾರೈಕಲ್(16529), ಕೊಯಮತ್ತೂತು–ಮುಂಬೈ(11014), ಕಾರೈಕಲ್–ವಿಶ್ವೇಶ್ವರಯ್ಯ ಟರ್ಮಿನಲ್(16530), ಎರ್ನಾಕುಲಂ–ಕೆಎಸ್ಆರ್ ರೈಲು ನಿಲ್ದಾಣ(12678), ಕೆಎಸ್ಆರ್ ರೈಲು ನಿಲ್ದಾಣ–ನಾಗರಕೊಯಿಲ್(17235) ರೈಲುಗಳ ಸಂಚಾರವನ್ನು ಬದಲಿ ಮಾರ್ಗಕ್ಕೆ ವರ್ಗಾಯಿಸಲಾಗಿದೆ.