ಶುಕ್ರವಾರ, 16 ಜನವರಿ 2026
×
ADVERTISEMENT
ADVERTISEMENT

ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ | ಸಮಸ್ಯೆ ಶಾಶ್ವತ: ಪರಿಹಾರ ದೂರ

Published : 16 ಜನವರಿ 2026, 0:47 IST
Last Updated : 16 ಜನವರಿ 2026, 0:47 IST
ಫಾಲೋ ಮಾಡಿ
Comments
ಹೆದ್ದಾರಿ ಬದಿಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ನಿಲುಗಡೆ ಮಾಡಲಾಗುತ್ತಿದ್ದು ಇದು ಸಹ ವಾಹನ ದಟ್ಟಣೆಗೆ ಕಾರಣವಾಗಿದೆ     
– ಪ್ರಜಾವಾಣಿ ಚಿತ್ರ: ರಂಜು ಪಿ.
ಹೆದ್ದಾರಿ ಬದಿಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ನಿಲುಗಡೆ ಮಾಡಲಾಗುತ್ತಿದ್ದು ಇದು ಸಹ ವಾಹನ ದಟ್ಟಣೆಗೆ ಕಾರಣವಾಗಿದೆ      – ಪ್ರಜಾವಾಣಿ ಚಿತ್ರ: ರಂಜು ಪಿ.
ಗೊರಗುಂಟೆಪಾಳ್ಯದಲ್ಲಿ ಎರಡು ಜಂಕ್ಷನ್‌ ದಾಟಲು ದಟ್ಟಣೆ ಅವಧಿಯಲ್ಲಿ ಅರ್ಧ ತಾಸು ಬೇಕಾಗುತ್ತಿದೆ
– ಲೋಕೇಶ್ ಕ್ಯಾಬ್‌ ಚಾಲಕ ರಾಜರಾಜೇಶ್ವರಿ ನಗರ
ತುಮಕೂರು ಹಾಸನ ಕೆ.ಆರ್.ಪುರದ ಕಡೆಯಿಂದ ಬಂದು ಗೊರಗುಂಟೆಪಾಳ್ಯದಲ್ಲಿ ಬಸ್ ಇಳಿದರೆ ಹೆದ್ದಾರಿ ದಾಟುವುದಕ್ಕೆ ಸಾಹಸ ಪಡಬೇಕು. ಸ್ಕೈವಾಕ್‌ ಇಲ್ಲದಿರುವ ಪರಿಣಾಮ ಪಾದಚಾರಿಗಳ ಜೀವಕ್ಕೂ ಅಪಾಯ ಉಂಟಾಗುತ್ತಿದೆ
–ಶಿವು ಆಟೊ ಚಾಲಕ ಕಮಲಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT