<p><strong>ಬೆಂಗಳೂರು:</strong>ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಹಬ್ಬ ನಡೆಯುತ್ತಿದ್ದು, ಮಕ್ಕಳು, ಪೋಷಕರು, ಚಿಂತಕರ ವಿಶಿಷ್ಟ ಸಂಗಮ ನೆಲೆಸಿದೆ.</p>.<p>ಮಕ್ಕಳ ಮನರಂಜನೆಗೆ ಹಲವು ಆಟಗಳು, ತಿಂಡಿ, ಮನರಂಜನೆಯ ಕೂಟಗಳಿದ್ದರೆ, ಪೋಷಕರಿಗೆ ಮನರಂಜನೆಗೆ ಸಂಗೀತ, ರಂಗಗೀತೆಗಳು ರಂಜಿಸುತ್ತಿವೆ.</p>.<p>ಚಿಂತಕರಿಗಂತೂ ಇದೊಂದು ನಿಜವಾದ ಹಬ್ಬವಾಗಿದೆ. ಯಾಕೆಂದರೆ ಸಿಎಎ, ಎನ್ ಆರ್ ಸಿ, ವಿವಾದ. ಹೆಚ್ಚುತ್ತಿರುವ ಚೀನಾದ ಪ್ರಾಮುಖ್ಯತೆಯಂತಹ ವಿಷಯಗಳಲ್ಲಿ ಗಂಭೀರ ಚಿಂತನೆಗಳು ನಡೆಯುತ್ತಿವೆ.</p>.<p>ಬೆಂಗಳೂರು ನಗರ ಯಾವ ರೀತಿ ಬದಲಾಗುತ್ತಿದೆ ಎಂಬುದನ್ನು ತಿಳಿಸುವ ಕುತೂಹಲಕಾರಿ ಗೋಷ್ಠಿಗಳೂ ನಡೆಯುತ್ತಿವೆ.</p>.<p>ಒಟ್ಟಾರೆ ನಾಲ್ಕು ವೇದಿಕೆಗಳು ಹಾಗೂ ಬಿಐಸಿಯ ಆಕರ್ಷಕ ಕಟ್ಟಡದ ತುಂಬೆಲ್ಲ ಲವಲವಿಕೆ ಮನೆಮಾಡಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಹಬ್ಬ ನಡೆಯುತ್ತಿದ್ದು, ಮಕ್ಕಳು, ಪೋಷಕರು, ಚಿಂತಕರ ವಿಶಿಷ್ಟ ಸಂಗಮ ನೆಲೆಸಿದೆ.</p>.<p>ಮಕ್ಕಳ ಮನರಂಜನೆಗೆ ಹಲವು ಆಟಗಳು, ತಿಂಡಿ, ಮನರಂಜನೆಯ ಕೂಟಗಳಿದ್ದರೆ, ಪೋಷಕರಿಗೆ ಮನರಂಜನೆಗೆ ಸಂಗೀತ, ರಂಗಗೀತೆಗಳು ರಂಜಿಸುತ್ತಿವೆ.</p>.<p>ಚಿಂತಕರಿಗಂತೂ ಇದೊಂದು ನಿಜವಾದ ಹಬ್ಬವಾಗಿದೆ. ಯಾಕೆಂದರೆ ಸಿಎಎ, ಎನ್ ಆರ್ ಸಿ, ವಿವಾದ. ಹೆಚ್ಚುತ್ತಿರುವ ಚೀನಾದ ಪ್ರಾಮುಖ್ಯತೆಯಂತಹ ವಿಷಯಗಳಲ್ಲಿ ಗಂಭೀರ ಚಿಂತನೆಗಳು ನಡೆಯುತ್ತಿವೆ.</p>.<p>ಬೆಂಗಳೂರು ನಗರ ಯಾವ ರೀತಿ ಬದಲಾಗುತ್ತಿದೆ ಎಂಬುದನ್ನು ತಿಳಿಸುವ ಕುತೂಹಲಕಾರಿ ಗೋಷ್ಠಿಗಳೂ ನಡೆಯುತ್ತಿವೆ.</p>.<p>ಒಟ್ಟಾರೆ ನಾಲ್ಕು ವೇದಿಕೆಗಳು ಹಾಗೂ ಬಿಐಸಿಯ ಆಕರ್ಷಕ ಕಟ್ಟಡದ ತುಂಬೆಲ್ಲ ಲವಲವಿಕೆ ಮನೆಮಾಡಿದೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>