<p><strong>ಬೆಂಗಳೂರು: </strong>ಮಹಿಳಾ ಬೈಕರ್ಗಳ ‘ಶಿ ಫಾರ್ ಸೊಸೈಟಿ’ ಸಂಸ್ಥೆಯು ಗಣರಾಜ್ಯೋತ್ಸವದ ಅಂಗವಾಗಿ ಗಡಿ ಕಾಯುವ ಯೋಧರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದೊಂದಿಗೆ ಬೆಂಗಳೂರಿನಿಂದ ಕೋಲಾರದವರೆಗೆ ಬೈಕ್ ರ್ಯಾಲಿಯನ್ನು ಮಂಗಳವಾರ ಆಯೋಜಿಸಿತ್ತು.</p>.<p>‘ಹೊಸಕೋಟೆಟೋಲ್ಬಳಿಇರುವಎಂ.ವಿ.ಜೆ.ಕಾಲೇಜುಆವರಣದಿಂದಮಹಿಳಾ ಬೈಕ್ ರ್ಯಾಲಿ ಆರಂಭವಾಯಿತು.ರ್ಯಾಲಿಯಲ್ಲಿಒಟ್ಟು75 ಮಹಿಳೆಯರು ಬೈಕ್ ಚಲಾಯಿಸಿದರು. ಕೆಲವು ಪುರುಷರೂ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಬೈಕ್ಗಳ ಸಾಲು 1 ಕಿ.ಮೀ ಉದ್ದದವರೆಗೂ ಮುಂದುವರಿದಿತ್ತು. ಸೇನಾ ಸಮವಸ್ತ್ರವನ್ನು ಹೋಲುವ ಟಿ–ಶರ್ಟ್ಗಳನ್ನು ಧರಿಸಿದ್ದ ನಾರಿಯರು, 30ಅಡಿಉದ್ದದರಾಷ್ಟ್ರಧ್ವಜ ಪ್ರದರ್ಶಿಸಿದರು’ಎಂದುಶಿಫಾರ್ಸೊಸೈಟಿ ಸಂಸ್ಥಾಪಕಿ ಹರ್ಷಿಣಿವೆಂಕಟೇಶ್ ತಿಳಿಸಿದರು.</p>.<p>‘ಕೋಲಾರದಲ್ಲಿ 5 ಸಾವಿರಕ್ಕೂಹೆಚ್ಚು ಯೋಧರ ಕುಟುಂಬಗಳಿವೆ. ಇವರಿಗೆ ವಿದ್ಯುತ್ ಸಮಸ್ಯೆ ಇರುವುದನ್ನು ಮನಗಂಡು ಅಗತ್ಯವಿರುವ ಯೋಧರ ಕುಟುಂಬಗಳಿಗೆ ಸೋಲಾರ್ ಪ್ಯಾನೆಲ್ ಕಿಟ್ ಉಚಿತವಾಗಿ ವಿತರಿಸಿದ್ದೇವೆ’ ಎಂದರು. ಕಾರ್ಗಿಲ್ಯುದ್ಧದಲ್ಲಿ ಎರಡೂಕಾಲುಗಳನ್ನುಕಳೆದುಕೊಂಡಿರುವಕ್ಯಾ.ನವೀನ್ನಾಗಪ್ಪ, ಸೇನೆಯ ಅಧಿಕಾರಿಸ್ವಾತಿಬಸೇಡಿಯಾ ಅವರೂ ರ್ಯಾಲಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಹಿಳಾ ಬೈಕರ್ಗಳ ‘ಶಿ ಫಾರ್ ಸೊಸೈಟಿ’ ಸಂಸ್ಥೆಯು ಗಣರಾಜ್ಯೋತ್ಸವದ ಅಂಗವಾಗಿ ಗಡಿ ಕಾಯುವ ಯೋಧರ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಉದ್ದೇಶದೊಂದಿಗೆ ಬೆಂಗಳೂರಿನಿಂದ ಕೋಲಾರದವರೆಗೆ ಬೈಕ್ ರ್ಯಾಲಿಯನ್ನು ಮಂಗಳವಾರ ಆಯೋಜಿಸಿತ್ತು.</p>.<p>‘ಹೊಸಕೋಟೆಟೋಲ್ಬಳಿಇರುವಎಂ.ವಿ.ಜೆ.ಕಾಲೇಜುಆವರಣದಿಂದಮಹಿಳಾ ಬೈಕ್ ರ್ಯಾಲಿ ಆರಂಭವಾಯಿತು.ರ್ಯಾಲಿಯಲ್ಲಿಒಟ್ಟು75 ಮಹಿಳೆಯರು ಬೈಕ್ ಚಲಾಯಿಸಿದರು. ಕೆಲವು ಪುರುಷರೂ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಬೈಕ್ಗಳ ಸಾಲು 1 ಕಿ.ಮೀ ಉದ್ದದವರೆಗೂ ಮುಂದುವರಿದಿತ್ತು. ಸೇನಾ ಸಮವಸ್ತ್ರವನ್ನು ಹೋಲುವ ಟಿ–ಶರ್ಟ್ಗಳನ್ನು ಧರಿಸಿದ್ದ ನಾರಿಯರು, 30ಅಡಿಉದ್ದದರಾಷ್ಟ್ರಧ್ವಜ ಪ್ರದರ್ಶಿಸಿದರು’ಎಂದುಶಿಫಾರ್ಸೊಸೈಟಿ ಸಂಸ್ಥಾಪಕಿ ಹರ್ಷಿಣಿವೆಂಕಟೇಶ್ ತಿಳಿಸಿದರು.</p>.<p>‘ಕೋಲಾರದಲ್ಲಿ 5 ಸಾವಿರಕ್ಕೂಹೆಚ್ಚು ಯೋಧರ ಕುಟುಂಬಗಳಿವೆ. ಇವರಿಗೆ ವಿದ್ಯುತ್ ಸಮಸ್ಯೆ ಇರುವುದನ್ನು ಮನಗಂಡು ಅಗತ್ಯವಿರುವ ಯೋಧರ ಕುಟುಂಬಗಳಿಗೆ ಸೋಲಾರ್ ಪ್ಯಾನೆಲ್ ಕಿಟ್ ಉಚಿತವಾಗಿ ವಿತರಿಸಿದ್ದೇವೆ’ ಎಂದರು. ಕಾರ್ಗಿಲ್ಯುದ್ಧದಲ್ಲಿ ಎರಡೂಕಾಲುಗಳನ್ನುಕಳೆದುಕೊಂಡಿರುವಕ್ಯಾ.ನವೀನ್ನಾಗಪ್ಪ, ಸೇನೆಯ ಅಧಿಕಾರಿಸ್ವಾತಿಬಸೇಡಿಯಾ ಅವರೂ ರ್ಯಾಲಿಯಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>