ಬಿಎಂಆರ್ಸಿಎಲ್ ಎಸ್ಸಿ–ಎಸ್ಟಿ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂತೋಷ್ ಆರ್., ಉಪಾಧ್ಯಕ್ಷ ಗೋಪಾಲ್ ಆರ್., ನವೀನ್ ಟಿ.ಆರ್., ಪ್ರಧಾನ ಕಾರ್ಯದರ್ಶಿ ಮೂರ್ತಿ ಆರ್.ವಿ., ಸಂಘಟನಾ ಕಾರ್ಯದರ್ಶಿ ವೀರಪ್ಪ, ಸದಸ್ಯರಾದ ಈರಣ್ಣ ವಿ.ಎಂ., ಅಜ್ಜಪ್ಪ, ರಘುನಂದನ್, ಮಂಜುನಾಥ್, ಹಿಂದುಳಿದ ವರ್ಗಗಳ ನಾಯಕರಾದ ಮಂಡ್ಯರವಿ, ರಾಕೇಶ್, ಜೋಸೆಫ್, ಮಂಜುನಾಥ್, ಮನೀಶ್, ಅರುಣ್ ಜೆ.ಟಿ., ಅಕ್ಷಯ ಭಾಗವಹಿಸಿದ್ದರು.