ಅಂಕಿತ ಪುಸ್ತಕ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.‘ಕಲಾ ಪ್ರಕಾರವನ್ನುಅನುಮಾನ, ತಿರಸ್ಕಾರ ಹಾಗೂ ಅನಾದಾರದಿಂದ ನೋಡುವ ವಲಯವಿದೆ. ಅಂತವರು ಜನಪ್ರಿಯ ಕೃತಿಗಳನ್ನು ತಿರಸ್ಕರಿಸುವ ಮುನ್ನ ಒಮ್ಮೆಯಾದರೂ ಓದುವುದನ್ನು ರೂಢಿಸಿಕೊಳ್ಳಬೇಕು.ಜನಪ್ರಿಯ ಎನ್ನುವ ಹೆಸರಿನಲ್ಲಿ ಕಟ್ಟಿಮನಿ, ನಿರಂಜನ, ಅನಕೃ, ತ್ರಿವೇಣಿ ಸೇರಿದಂತೆ ಹಲವರಿಗೆ ಅನ್ಯಾಯವಾಗಿದೆ’ ಎಂದು ಹೇಳಿದರು.