ಬೆಂಗಳೂರು: ನಗರದ ಇಬ್ಬರು ಉದ್ಯಮಗಳನ್ನು ಅಪಹರಿಸಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅನಿಲ್, ತೇಜಸ್, ಮಣಿ ಎಂದು ಗೊತ್ತಾಗಿದೆ. ಮೂವರು ಸೇರಿಕೊಂಡು ಜೂನ್ 27ರಂದು ರಾಜರಾಜೇಶ್ವರಿ ನಗರದಲ್ಲಿ ಉದ್ಯಮಿ ಪ್ರಸಾದ್ ಬಾಬು ಹಾಗೂ ಗಿರಿನಗರದಲ್ಲಿ ಬಾಲಾಜಿ ಎಂಬುವರನ್ನು ಅಪಹರಿಸಿದ್ದರು.
ಸುಫಾರಿ ಪಡೆದು ಅಪಹರಣ ಮಾಡಿ ಹತ್ಯೆ ಮಾಡಿರುವುದಾಗಿ ಆರೋಪಿಗಳು ಪೊಲೀಸರಿಗೆ ಹೇಳಿದ್ದಾರೆ.