‘ಬಹುಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಬ್ಯಾಂಕ್ ಇದೆ. ಕೊಠಡಿಯೊಂದನ್ನು ನಗದು ಹಾಗೂ ಚಿನ್ನಾಭರಣ ಸಂಗ್ರಹಕ್ಕೆ ಬಳಸಿಕೊಳ್ಳಲಾಗುತ್ತಿದೆ.ಡಿ. 20ರಂದು ಸಂಜೆ 5 ಗಂಟೆಗೆ ಆ ಕೊಠಡಿಗೆ ಬೀಗ ಹಾಕಲಾಗಿತ್ತು. ಮರುದಿನದಿಂದ ವ್ಯವಸ್ಥಾಪಕ ಶಿವರಾಮ್ ಪ್ರಸಾದ್ ರಜೆ ಇದ್ದಿದ್ದರಿಂದಾಗಿ, ಅಧಿಕಾರಿಗಳಾದ ಕೇಶವಮೂರ್ತಿ ಮತ್ತು ಗೋವರ್ಧನ್ ಅವರೇ ಬ್ಯಾಂಕ್ನ ಉಸ್ತುವಾರಿ ವಹಿಸಿಕೊಂಡಿದ್ದರು’.