‘ರೈತ ಅರಸಪ್ಪ ಅವರಿಗೆ ಮೇ 3ರಂದು ವಾಟ್ಸ್ಆ್ಯಪ್ನಲ್ಲಿ ನೋಟಿಸ್ ಕಳುಹಿಸಿದ್ದ ಗ್ರಾಮ ಲೆಕ್ಕಾಧಿಕಾರಿ, ಜಾಮೀನು ಶ್ಯೂರಿಟಿ ಮೊತ್ತ ₹ 50 ಸಾವಿರ ಪಾವತಿಸುವಂತೆ ಹೇಳಿದ್ದರು. ಆದರೆ, ತಾವು ಯಾರಿಗೂ ಜಾಮೀನು ನೀಡಿಲ್ಲವೆಂದು ಅರಸಪ್ಪ ಉತ್ತರಿಸಿದ್ದರು. ನ್ಯಾಯಾಲಯಕ್ಕೆ ಹೋಗಿ ಮಾಹಿತಿ ತಿಳಿದುಕೊಳ್ಳುವಂತೆ ಗ್ರಾಮ ಲೆಕ್ಕಾಧಿಕಾರಿ ಹೇಳಿದ್ದರು.’