ಎನ್ಎಎಲ್ನ ಹಿರಿಯ ವಿಜ್ಞಾನಿ ಡಾ.ಕೆ. ವೆಂಕಟೇಶ್ವರಲು ಮಾತನಾಡಿದರು. ರಾಜ್ಯ ಒಕ್ಕಲಿಗರ ಸಂಘದ ಸಹಾಯಕ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕ ಲೋಕೇಶ್ ನಾಗರಾಜಯ್ಯ, ಬಿಐಟಿಯ ಪ್ರಾಂಶುಪಾಲ ಡಾ.ಎಂ.ಯು. ಅಶ್ವತ್ಥ್, ಉಪ ಪ್ರಾಂಶುಪಾಲ ಡಾ.ಜೆ. ಪ್ರಕಾಶ್, ಡೀನ್ಗಳಾದ ಡಾ.ಕೆ.ಎಂ. ರೂಪಾ, ಡಾ.ಎಚ್.ಬಿ. ಬಾಲಕೃಷ್ಣ, ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀರಾಮರೆಡ್ಡಿ ಇದ್ದರು.