ನಾಟಕೋತ್ಸವ ಉದ್ಘಾಟಿಸಿ ನಟ ಅನಂತನಾಗ್ ಮಾತನಾಡು ವಾಗಲೂ ‘ಮುಖ್ಯಮಂತ್ರಿ‘ ಚಂದ್ರು ಹೆಸರನ್ನು ಪ್ರಸ್ತಾಪಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ಸಚಿವರು, ಅನಂತನಾಗ್ ಉದ್ದೇಶಿಸಿ, ‘ನನ್ನನ್ನು ಕನಿಷ್ಠ ಮಾಜಿ ಮುಖ್ಯ ಮಂತ್ರಿ ಯನ್ನಾಗಿ ಮಾಡಲು ಆಶೀರ್ವದಿಸಿ’ ಎಂದರು. ಅದಕ್ಕೆ ಅನಂತನಾಗ್, ‘ನಿಮ್ಮ ಬಯಕೆ ಯನ್ನು ಚಾಮುಂಡೇಶ್ವರಿ ಈಡೇರಿಸಲಿ’ ಎಂದು ಅವರು ಪ್ರತಿಕ್ರಿಯಿಸಿದರು.