ಮಹಾಸಭೆ 76ನೇ ವರ್ಷದ ಸರ್ವಸದಸ್ಯರ ಸಭೆ ನಗರದ ಹವ್ಯಕ ಭವನದಲ್ಲಿ ಭಾನುವಾರ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ,ಕೊಡಗು, ಕಾಸರಗೋಡು ವ್ಯಾಪ್ತಿಯ15 ನಿರ್ದೇಶಕ ಸ್ಥಾನ
ಗಳಿಗೆ ನಿಗದಿಯಾಗಿದ್ದಚುನಾವಣೆಯಲ್ಲಿ ಅವಿರೋಧವಾಗಿಆಯ್ಕೆ ಮಾಡಲಾಯಿತು. ಚುನಾವಣಾಧಿ
ಕಾರಿ ರಾಮಭಟ್ ನೂತನ ನಿರ್ದೇಶಕರ ಹೆಸರು ಘೋಷಿಸಿದರು.