‘ಸ್ಥಳೀಯ ನಿವಾಸಿಯಾದ ಅಶೋಕ ಹಾಗೂ ಸ್ನೇಹಿತರು, ಭಾರತಿ ನಗರದಲ್ಲಿ ಮದ್ಯ ಪಾರ್ಟಿ ಆಯೋಜಿಸಿದ್ದರು. ಮದ್ಯ ಕುಡಿದ ನಂತರ, ವೈಯುಕ್ತಿಕ ವಿಚಾರವಾಗಿ ಜಗಳ ಶುರುವಾಗಿತ್ತು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸ್ನೇಹಿತರೇ ದಡಿಯಾನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.