ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಗ್ರೆನೇಡ್ ಮಾದರಿಯ ವಸ್ತು ಇಟ್ಟುಕೊಂಡಿದ್ದ ಪ್ರಕರಣ: ಆರೋಪಿಯ ತೀವ್ರ ವಿಚಾರಣೆ

Published : 22 ಮಾರ್ಚ್ 2025, 23:30 IST
Last Updated : 22 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ನಾಲ್ಕು ದಿನದ ಹಿಂದೆ ನೇಮಕ
ನಾಲ್ಕು ದಿನಗಳ ಹಿಂದೆ ಅಬ್ದುಲ್ ಕೆಲಸ ಕೇಳಿಕೊಂಡು ಥಣಿಸಂದ್ರದ ಮುಖ್ಯರಸ್ತೆಯ ಶ್ರೀದೇವಿ ವೈಭವ್‌ ಹೋಟೆಲ್‌ಗೆ ಬಂದಿದ್ದ. ಕೆಲಸ ನೀಡಿದ್ದ ಹೋಟೆಲ್ ಮಾಲೀಕರು ಉಳಿದುಕೊಳ್ಳಲು ಸಣ್ಣ ಕೊಠಡಿ ನೀಡಿದ್ದರು. ಆಧಾರ್‌ ಕಾರ್ಡ್ ನೀಡುವಂತೆ ಕೇಳಿದರೂ ಅಬ್ದುಲ್ ಕೊಟ್ಟಿರಲಿಲ್ಲ. ಆತನ ಕೊಠಡಿಯನ್ನು ಆಧಾರ್ ಕಾರ್ಡ್‌ಗಾಗಿ ಪರಿಶೀಲಿಸಿದಾಗ ಸ್ಫೋಟಕ ವಸ್ತು ಸಿಕ್ಕಿತ್ತು. ಪಿಎಸ್‌ಐ ಕುಪೇಂದ್ರ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT