‘ಉತ್ತರ ಕರ್ನಾಟಕದ 162 ಹಳ್ಳಿಗಳು ಜಲಾವೃತವಾಗಿದೆ. ಅನೇಕ ಜನ ಮನೆ, ಆಸ್ತಿ, ಜಾನುವಾರು ಕಳೆ ದುಕೊಂಡು ಬೀದಿಪಾಲಾಗಿ ದ್ದಾರೆ. ದಯಮಾಡಿ ಬೆಂಗಳೂರಿನ ಜನರು ಸಂತ್ರಸ್ತರಿಗೆ ನೆರವಾಗಬೇಕು. ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿ ಕೊಳ್ಳುವ ಇಲಾಖೆಗಳು ಹಾಗೂ ಅಧಿಕಾರಿಗಳ ಕಚೇರಿಗಳನ್ನುಬೆಳಗಾವಿ ಸುವರ್ಣ ಸೌಧಕ್ಕೆ ಕೂಡಲೇ ಸ್ಥಳಾಂತರಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಕಟ್ಟಿ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.